Abstract
ನಾಡಿನ ಹಿರಿಯ ನೃತ್ಯಗುರು, ಮೈಸೂರು ಭರತನಾಟ್ಯ ಶೈಲಿಯ ಅಧ್ಯಯನಶೀಲರೂ ಆದ ವಿದುಷಿ ಲಲಿತಾಶ್ರೀನಿವಾಸನ್ ಅವರ ಅಂಕಣ - ನೃತ್ಯನಿವೇದನದ ಎರಡನೇಯ ಲೇಖನ. ಈ ಲೇಖನದಲ್ಲಿ ಭಾರತೀಯ ಕಲೆಗಳೊಳಗಿನ ಸಂಬಂಧ, ಕೊಡುಕೊಳ್ಳುವಿಕೆ, ಸಾಮರಸ್ಯದ ಕುರಿತ ಬೋಧಪ್ರದವಾದ ದೃಷ್ಟಿಯನ್ನು ಕಾಣಬಹುದು.
ನಾಡಿನ ಹಿರಿಯ ನೃತ್ಯಗುರು, ಮೈಸೂರು ಭರತನಾಟ್ಯ ಶೈಲಿಯ ಅಧ್ಯಯನಶೀಲರೂ ಆದ ವಿದುಷಿ ಲಲಿತಾಶ್ರೀನಿವಾಸನ್ ಅವರ ಅಂಕಣ - ನೃತ್ಯನಿವೇದನದ ಎರಡನೇಯ ಲೇಖನ. ಈ ಲೇಖನದಲ್ಲಿ ಭಾರತೀಯ ಕಲೆಗಳೊಳಗಿನ ಸಂಬಂಧ, ಕೊಡುಕೊಳ್ಳುವಿಕೆ, ಸಾಮರಸ್ಯದ ಕುರಿತ ಬೋಧಪ್ರದವಾದ ದೃಷ್ಟಿಯನ್ನು ಕಾಣಬಹುದು.