ನೃತ್ಯದಲ್ಲಿ ಓರೆಕೋರೆಗಳನ್ನು ತಿದ್ದಿಕೊಳ್ಳುವ ಬಗೆ
ಡಾ. ಕೆ.ಎಸ್. ಪವಿತ್ರ ಅವರು ತಮ್ಮ ’ಕಲಾಸಂಗತ’ ಅಂಕಣದ ಈ ಸಲದ ಸಂಚಿಕೆಯಲ್ಲಿ ನೃತ್ಯದಲ್ಲಿ ಓರೆಕೋರೆಗಳನ್ನು ತಿದ್ದಿಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.
ಡಾ. ಕೆ.ಎಸ್. ಪವಿತ್ರ ಅವರು ತಮ್ಮ ’ಕಲಾಸಂಗತ’ ಅಂಕಣದ ಈ ಸಲದ ಸಂಚಿಕೆಯಲ್ಲಿ ನೃತ್ಯದಲ್ಲಿ ಓರೆಕೋರೆಗಳನ್ನು ತಿದ್ದಿಕೊಳ್ಳುವ ಬಗೆಯನ್ನು ತೆರೆದಿಟ್ಟಿದ್ದಾರೆ.
ನಾಡಿನ ಸುವಿಖ್ಯಾತ ಗಾನ-ನೃತ್ಯ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಭರತಕೌತುಕ ಅಂಕಣದಲ್ಲಿ ಪ್ರಾಚೀನ ಭಾರತದ ಗಾಂಧರ್ವ ಪರಂಪರೆ, ಗಾಂಧರ್ವ ಮತ, ಅವರ ವಿಶೇಷತೆಗಳ ಸಹಿತ ಗಾಂಧರ್ವಗಾನದ ಪದ್ಧತಿಯ ವಿವರವಾದ ಒಳನೋಟಗಳನ್ನು ಸವಿಸ್ತಾರವಾದ 32 ಪುಟಗಳ ಸಂಶೋಧನ ಲೇಖನದಲ್ಲಿ ವಿಷದಪಡಿಸಿದ್ದಾರೆ.
Recently Prof. M.A. Hegde has departed us, and pushed us into deep sorrow. He was President, Karnataka Yakshagana Academy, Retired Principal, Sanskrit and Yakshagana scholar, Poet and Artiste, more over a real Humanitarian who served for a purpose and artistes. Salutations to him. On this painful situation; Noopurabhramari, remembering the acquaintance with Sri M A Hegde, and offering Shraddhanjali. Also would like to share his article on Puranic source in Yakshagana; which he has contributed to Sahapedia, for the Yakshagana Module tutored by Editor Dr Manorama B N, in 2017.
ಸಾಹಿತ್ಯ ಮತ್ತು ಯಕ್ಷಗಾನದ ಪ್ರಗಲ್ಭ ವಿದ್ವಾಂಸರೂ, ಸಂಶೋಧಕರೂ ಆದ ಉಡುಪಿಯ ಡಾ.ಪಾದೇಕಲ್ಲು ವಿಷ್ಣುಭಟ್ಟರು ಯಕ್ಷಗಾನದಲ್ಲಿ ನಾಟ್ಯಶಾಸ್ತ್ರೀಯವಾಗಿ ಆದ ಅಧ್ಯಯನ ಮತ್ತು ಉಲ್ಲೇಖಗಳೆಲ್ಲವನ್ನೂ ಸಿಂಹಾವಲೋಕನ ನಡೆಸಿದ್ದು; ಅಧ್ಯಯನನಿಷ್ಠರಿಗೆ ಈ ಲೇಖನವೊಂದು ವರದಾನವಾಗಿದೆ.
ಪ್ರಸಿದ್ಧ ಕಲಾವಿದರೂ, ಪ್ರಯೋಗನಿಷ್ಠರೂ, ಅಧ್ಯಯನಶೀಲರೂ, ದಶಾವತಾರಿಗಳೆಂದೇ ಪ್ರಸಿದ್ಧರಾದ ತೆಂಕುಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದಭಟ್ಟರ ಅನುಭವ ಲೇಖನವಿದು. ಅಧ್ಯಯನಶೀಲರಿಗೆ ಪ್ರಾಯೋಗಿಕ ಸಾಧ್ಯತೆಗಳನ್ನು ತಿಳಿಯಪಡಿಸುವ ನೆಲೆಯಲ್ಲಿ ಇದೊಂದು ಉತ್ತಮ ದಾಖಲೀಕರಣ.