Abstract
ನೂಪುರ ಭ್ರಮರಿಯು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ಡಿಸೆಂಭರ್ ೧೬, ೨೦೧೯ ರಲ್ಲಿ ಬೆಂಘಳೂರಿನ ಶ್ರೀರಾಮ ಸೇವಾ ಮಂದಿರ, ಜಯನಗರದಲ್ಲಿ ನಡೆಸಿದ ರಾಜ್ಯಮಟ್ಟದ ವಿಚಾರಸಂಕಿರಣ ’ಭಾರತೀಯ ಸಾಂಪ್ರದಾಯಿಕ ರಂಗಭೂಮಿ, ಯಕ್ಷಗಾನ ಮತ್ತು ಭರತನೃತ್ಯಾದಿ ಕಲೆಗಳು -ಸಂಬಂಧ-ಸಮನ್ವಯ’ ದ ಮೂರನೇ ಉಪನ್ಯಾಸದಲ್ಲಿ ಮಂಡಿತವಾದ ವಿಶೇಷ ಪ್ರಬಂಧವಿದು.